Followers

Thursday, June 7, 2018

ಪ್ರಚಲಿತ ಘಟನೆಗಳ ಆಧಾರಿತ ಪ್ರಶ್ನೆಗಳು (June 5)ರ ಕಿರು ಪರೀಕ್ಷೆ

ಪ್ರಚಲಿತ ಘಟನೆಗಳ ಆಧಾರಿತ ಪ್ರಶ್ನೆಗಳು (June  5)ರ ಕಿರು ಪರೀಕ್ಷೆ

  1. ಪ್ರಸ್ತುತ RBI ನ
    (1) ರೆಪೋ ರೇಟ್ - 6.25%
    (2) ರಿಸರ್ವ್ ರೆಪೋ ರೇಟ್ - 6.00%
    (3) ಮಾರ್ಜಿನಲ್ ಸ್ಟ್ಯಾಂಡಿಂಗ್ ಫೆಸಿಲಿಟಿ -  6.50%
    ಸರಿಯಾದ ಹೇಳಿಕೆಗಳನ್ನು ಗುರುತಿಸಿ
  2. 1 ಮತ್ತು 2 ಸರಿ
    2 ಮತ್ತು 3 ಸರಿ
     ಎಲ್ಲವು ಸರಿ
    1 ಮತ್ತು 3 ಸರಿ

  3. ಕ್ಷೀರ ಉತ್ಪಾದನೆಗೆ ಸಂಬಂಧಿಸಿದಂತೆ ರಾಷ್ಟೀಯ ಗೋಪಾಲ ರತ್ನ ಪ್ರಶಸ್ತಿ ಪಡೆದವರು  ?    
  4.  ನಾರ್ಮನ್ ಬೋರ್ಲ್ಯಾಂಗ್
     ಧೀರಜ್ ರಾಮ್ ಕೃಷ್ಣ
     ಅಣ್ಣ ಹಜರೇ
     ವಿರೇಂದ್ರ ಪಾಟೀಲ್

  5.  AITUC ಗೆ ಸಂಬಂಧಿಸಿದಂತೆ ಸರಿಯಾದ ಹೇಳಿಕೆಗಳನ್ನು ಗುರುತಿಸಿ
    (1) ಲಾಲಾಲಜಪತ್ ರಾಯ್ , N M ಜೋಶಿ ಹಾಗೂ ದಿವಾನ್ ಚಮನ್ ಲಾಲ್ ಇತರರು ಸೇರಿ 1920ರಲ್ಲಿ  ಸ್ಥಾಪಿಸಿದರು
    (2) ವರ್ಲ್ಡ್ ಫೆಡರೇಶನ್ ಆಫ್ ಟ್ರೇಡ್ ಯೂನಿಯನ್(WFTU )ನ ಸಂಸ್ಥಾಪಕ ಸದಸ್ಯತ್ವವನ್ನು ಪಡೆದಿದೆ
    (3)  AITUC ಯು, ಕೆಲಸಗಾರರ ವಿರುದ್ದದ ಸರ್ಕಾರ ಎಂಬ ಘೋಷಣೆಯೊಂದಿಗೆ ರಾಷ್ಟ್ರವ್ಯಾಪಿ ಪ್ರತಿಭಟನೆಯನ್ನು ನಡೆಸಲು ನಿರ್ಧರಿಸಿದೆ  
  6. 1 ಮತ್ತು 2 ಸರಿ
    2 ಮತ್ತು 3 ಸರಿ
     ಎಲ್ಲವು ಸರಿ
    1 ಮತ್ತು 3 ಸರಿ

  7. ಹೈದರಾಬಾದಿನಲ್ಲಿರುವ ಮುಹಮ್ಮದ್ ಕ್ವಾಲೀ ಕುತುಬ್ ಶಾ ಸ್ಥಾಪಿಸಿರುವ ಯಾವ ಸ್ಮಾರಕವನ್ನು NTPC ಲಿಮಿಟೆಡ್ ರವರು  ಸ್ವಚ್ಛ ಸಾಂಪ್ರದಾಯಿಕ ಸ್ಥಳ (Swacha Iconic place) ಯೋಜನೆ ಅಡಿಯಲ್ಲಿ ದತ್ತು ಪಡೆದಿದ್ದರೆ ? 
  8.  ಕುತುಬ್ ಶಾಹಿ ಥೋಬ್
     ಗುಳ್ಜರ್ ಹೌಸ್
     ಗೋಲ್ಕೊಂಡ
     ಚಾರ್ಮಿನಾರ್

  9. ಭಾರತದ ಮೂವತ್ತೆಂಟು ಜನರನ್ನು ಸೊಕೊಟ್ರ ದ್ವೀಪದಲ್ಲಿ ಮೆಕೇನು ಚಂಡಮಾರುತದಿಂದ ರಕ್ಷಿಸಲು  ಆಪರೇಷನ್ ನಿಸ್ತರ್ ನ್ನು ಯಾವ ರಾಷ್ಟ್ರದಲ್ಲಿ ನಡೆಸಲಾಯಿತು ?
  10.  ಯೆಮೆನ್
     ಜಪಾನ್
     ಸೂಡಾನ್
     ಶ್ರೀಲಂಕಾ

  11. IATA-ಅಂತಾರಾಷ್ಟ್ರೀಯ ವಾಯು ಸಾರಿಗೆ ಅಸೋಸಿಯೇಷನ್ ನ ಕೇಂದ್ರ ಕಚೇರಿ ಮತ್ತು ಆಡಳಿತ ಕಛೇರಿಗಳು ಇರುವುದು ?
  12.  ನ್ಯೂಯಾರ್ಕ್ ಮತ್ತು ಲಂಡನ್
     ದೆಹಲಿ ಮತ್ತು ಬೀಜಿಂಗ್
     ಜಿನೇವಾ ಮತ್ತು ಕ್ಯುಬೆಕ್ (ಮಾಂಟ್ರಿಯಲ್ )
     ಕ್ಯುಬೆಕ್(ಮಾಂಟ್ರಿಯಲ್ ) ಮತ್ತು ಜಿನೇವಾ

  13. ಕೆಳಗಿನ ಹೇಳಿಕೆಗಳಲ್ಲಿ ಸರಿಯಾದ ಹೇಳಿಕೆಗಳನ್ನು ಗುರುತಿಸಿ
    (1) ಬ್ರೆಜಿಲ್ ನ ನಂತರ, ಭಾರತ ಸಕ್ಕರೆ ಉತ್ಪಾದನೆಯಲ್ಲಿ ವಿಶ್ವದಲ್ಲಿ ಎರಡನೇ ಸ್ಥಾನದಲ್ಲಿದೆ. .
    (2) ಸಾಫ್ಟ್ ಲೋನ್ ಮುಖಾಂತರ ಸರ್ಕಾರವು ಭಾರತದಲ್ಲಿ  ಎಥೆನಾಲ್ ಉತ್ಪಾದನಾ ಸೌಕರ್ಯವನ್ನು ಹೆಚ್ಚಿಸಲು ಯೋಜನೆ ರೂಪಿಸಿದೆ
    (3)  ಸಕ್ಕರೆ ಕಾರ್ಖಾನೆಗಳು ಕಬ್ಬನ್ನು ರಾಜ್ಯ ನಿರ್ಧಾರಿತ ಬೆಲೆ (State Advised Price - SAP)  ಆಧಾರದ ಮೇಲೆ ರೈತರಿಂದ ಕೊಂಡುಕೊಳ್ಳಬೇಕು 
  14. 1 ಮತ್ತು 2 ಸರಿ
    2 ಮತ್ತು 3 ಸರಿ
     ಎಲ್ಲವು ಸರಿ
    1 ಮತ್ತು 3 ಸರಿ

  15. ಬ್ರಾಣಿ ನೌಕಾನೆಲೆಗೆ ಬದಲಾಗಿ ನಿರ್ಮಿಸಿರುವ ಚಂಗೀ ನೌಕಾನೆಲೆ ಯಾವ ರಾಷ್ಟ್ರದಲ್ಲಿದೆ ?   
  16.  ಭಾರತ
     ಚೀನಾ
     ಸಿಂಗಾಪುರ್
     ಅಮೇರಿಕಾ

  17.  ಕೆಳಗಿನ ಹೇಳಿಕೆಗಳಲ್ಲಿ ಸರಿಯಾದವುಗಳನ್ನು ಆಯ್ಕೆಮಾಡಿ
    (1) ಬ್ಯುರೋ ಆಫ್ ಫಾರ್ಮ ಸಂಸ್ಥೆಯು PMBJP(ಪ್ರದಾನ್ ಮಂತ್ರಿ ಭಾರತೀಯ ಜನಔಷಧಿ) ಯೋಜನೆಯ ಸಾಕಾರಕ್ಕಾಗಿ ರಚಿಸಿರುವ ಏಜೆನ್ಸಿಯಾಗಿದೆ
    (2) ಜನಔಷಧಿ ಸುವಿಧಾ ಯೋಜನೆಯನ್ನು PMBJP ಅಡಿಯಲ್ಲಿ ಜಾರಿಗೆತರಲಾಗಿದೆ
    (3) ಸ್ವಚ್ಛ, ಸ್ವಾಸ್ತ್ಯ ಹಾಗೂ ಸುವಿಧಾ ಎಂಬುದು ಜನಔಷಧಿ ಸುವಿಧಾ ಯೋಜನೆಯ ಗುರಿ 
  18. 1 ಮತ್ತು 2 ಸರಿ
    2 ಮತ್ತು 3 ಸರಿ
     ಎಲ್ಲವು ಸರಿ
    1 ಮತ್ತು 3 ಸರಿ

  19.   ಕೆಳಗಿನವುಗಳಲ್ಲಿ ಸರಿಯಾದ ಹೇಳಿಕೆಗಳನ್ನು ಆಯ್ಕೆಮಾಡಿ
    (1) ಭಾರತ ಸಂವಿಧಾನದ 16(4A) ವಿಧಿಯು ನೌಕರಿಯಲ್ಲಿ ಮೀಸಲಾತಿ ಆಧಾರಿತ ಬಡ್ತಿಗೆ ಸಂಬಂಧಿಸಿದೆ.
    (2) 2006ರ  M ನಾಗರಾಜ್ ಮೊಕದ್ದಮೆಯು ನೌಕರಿಯಲ್ಲಿ ಮೀಸಲಾತಿ ಆಧಾರಿತ ಬಡ್ತಿಗೆ ಸಂಬಂಧಿಸಿದ ಮೊಕದ್ದಮೆ . 
  20.  1 ಸರಿ
     2 ಸರಿ
     1 ಮತ್ತು 2 ಸರಿ
     1 ಮತ್ತು 2 ತಪ್ಪು 
    ಉತ್ತರಗಳನ್ನು ಪಿಡಿಎಫ್ ರೂಪದಲ್ಲಿ ಪಡೆಯಲು ಮೇಲಿನ FOLLOW ಬಟನ್ ಅನ್ನು ಕ್ಲಿಕ್ ಮಾಡಿ ಮತ್ತು ನಿಮ್ಮ ಹೆಸರು, Whats up ಮೊಬೈಲ್ ನಂಬರ್ ಅನ್ನು competitorsworld@gmail.com ಗೆ ಈ-ಮೇಲ್ ಮಾಡಿ. ಧನ್ಯವಾದಗಳು 

ಪ್ರಚಲಿತ ಘಟನೆಗಳ ಆಧಾರಿತ ಪ್ರಶ್ನೆಗಳು (June 4)ರ ಕಿರು ಪರೀಕ್ಷೆ

ಪ್ರಚಲಿತ ಘಟನೆಗಳ ಆಧಾರಿತ ಪ್ರಶ್ನೆಗಳು (June  4)ರ ಕಿರು ಪರೀಕ್ಷೆ

  1. ಬ್ಲೂ ಫ್ಲಾಗ್(Blue Flag) ಯೋಜನೆಗೆ ಸಂಬಂಧಿಸಿದಂತೆ
    (1) 2017ರಲ್ಲಿ ಭಾರತದ ಪರ್ಯಾವರಣ ಸಚಿವಾಲಯವು ಜಾರಿಗೆ ತಂದಿದೆ
    (2) ಉದ್ದೇಶ: ತೀರಾ ಪ್ರದೇಶಗಳ ಸ್ವಚ್ಛತೆ ಹಾಗೂ ಬೀಚ್ ಗಳಲ್ಲಿ ಮೂಲಸೌಕರ್ಯಗಳನ್ನು ಒದಗಿಸುವುದು
    (3) ಒಡಿಶಾದ ಕೋನಾರ್ಕ್ ಕಡಲ ತೀರದ ಚಂದ್ರಭಾಗ್ ಬೀಚ್ ಏಶಿಯಾದ ಮೊದಲ ಬ್ಲೂ ಫ್ಲಾಗ್ ಗುರುತನ್ನು ಪಡೆದ ಬೀಚ್ ಆಗಿದೆ
    ಸರಿಯಾದ ಹೇಳಿಕೆಗಳನ್ನು ಗುರುತಿಸಿ
  2. 1 ಮತ್ತು 2 ಸರಿ
    2 ಮತ್ತು 3 ಸರಿ
     ಎಲ್ಲವು ಸರಿ
    1 ಮತ್ತು 3 ಸರಿ

  3. 1989 ರಲ್ಲಿ ಜೂನ್ 4 ಘಟನೆ(June fourth incident)  ನಡೆದ Tiananman Sqare  ಯಾವ ನಗರದಲ್ಲಿ ಇದೆ ?    
  4.  ಬೆಂಗಳೂರು
     ಬೀಜಿಂಗ್
     ವಾಷಿಂಗ್ಟನ್
     ಟೋಕಿಯೋ

  5.  ಬಾದಷಾಹಿ ಅಷುರ್ ಖಾನ ಗೆ ಸಂಬಂಧಿಸಿದಂತೆ ಸರಿಯಾದ ಹೇಳಿಕೆಗಳನ್ನು ಗುರುತಿಸಿ
    (1) ಸುಮಾರು ನಾಲ್ಕು ನೂರು ವರ್ಷಗಳ ಹಿಂದೆ ಮಹಮ್ಮದ್ ಖ್ವಲಿ ಕುತುಬ್ ಷಾ ನಿರ್ಮಿಸಿದ್ದಾನೆ
    (2) ಇದು ಹೈದೆರಾಬಾದ್ ನಲ್ಲಿದೆ
    (3) ತೆಲಂಗಾಣ ಸರ್ಕಾರವು, ಆಗಾ ಖಾನ್ ಟ್ರಸ್ಟ್ ನೊಂದಿಗೆ ಸೇರಿ ಇದನ್ನು ಪುನರುತ್ಥಾನಗೊಳಿಸುತ್ತಿದೆ  
  6. 1 ಮತ್ತು 2 ಸರಿ
    2 ಮತ್ತು 3 ಸರಿ
     ಎಲ್ಲವು ಸರಿ
    1 ಮತ್ತು 3 ಸರಿ

  7. ತಾಜ್ ಘೋಷಣೆ ಇದಕ್ಕೆ ಸಂಬಂಧಿಸಿದೆ 
  8.  ಕಟ್ಟಡಗಳ ಪುನರುತ್ಥಾನ
     ಪ್ರವಾಸೋದ್ಯಮ ಅಭಿವೃದ್ಧಿ
     ಕಲೆ ಮತ್ತು ವಾಸ್ತುಶಿಲ್ಪಗಳ ಪ್ರಚಾರ
     ಪರಿಸರ ಸಂರಕ್ಷಣೆ

  9. Customer protection ಎಂಬ ದ್ಯೇಯವಾಕ್ಯದೊಂದಿಗೆ ಹಣಕಾಸು ಸಾಕ್ಷರತಾ ವಾರವನ್ನು ಜೂನ್ 4 ರಿಂದ 8 ರವರೆಗೆ ಆಚರಿಸುತ್ತಿರುವ ಬ್ಯಾಂಕ್ 
  10.  RBI
     SBI
     ICICI
     HDFC

  11. ಹೊಸ ಹಮ್ ಸಫರ್ ಎಕ್ಸ್ ಪ್ರೆಸ್ ರೈಲು ಈ ಎರಡು ನಗರಗಳ ನಡುವೆ ಸಂಚರಿಸಲಿದೆ 
  12.  ದೆಹಲಿ - ಮುಂಬೈ
     ಬಂದ್ರಾ - ಕೋಲ್ಕತ್ತಾ
     ಬೆಂಗಳೂರು - ಚೆನ್ನೈ
     ಜೋದ್ ಪುರ್ - ಬಂದ್ರಾ

  13. ಕೆಳಗಿನ ಹೇಳಿಕೆಗಳಲ್ಲಿ ಸರಿಯಾದ ಹೇಳಿಕೆಗಳನ್ನು ಗುರುತಿಸಿ
    (1) ಭಾರತವು 5000 ಕಿ.ಮೀ ಸಾಮರ್ಥ್ಯವುಳ್ಳ ನೆಲದಿಂದ ನೆಲಕ್ಕೆ ಚಿಮ್ಮುವ ನ್ಯೂಕ್ಲಿಯರ್ ಸಾಮರ್ಥ್ಯದ ಕ್ಷಿಪಣಿಯ ಅಗ್ನಿ-5ನ ಯಶಸ್ವಿ ಪರೀಕ್ಷೆ ನಡೆಸಿದೆ.
    (2) ಅಗ್ನಿ ಕ್ಷಿಪಣಿಗಳ ಯಶಸ್ವಿ ಪರೀಕ್ಷೆಗಳಿಂದ ಭಾರತವು ICBM ಹೊಂದಿರುವ ರಾಷ್ಟ್ರಗಳ ಗುಂಪಿಗೆ ಸೇರಿದೆ
    (3)  ಅಗ್ನಿ 1-700 ಕಿ.ಮೀ ,  ಅಗ್ನಿ 2-2000ಕಿ.ಮೀ,  ಅಗ್ನಿ 3 ಮತ್ತು 4 -2500 ಇಂದ 3500 ಕಿ.ಮೀ ಸಾಮರ್ಥ್ಯವನ್ನು ಹೊಂದಿವೆ   
  14. 1 ಮತ್ತು 2 ಸರಿ
    2 ಮತ್ತು 3 ಸರಿ
     ಎಲ್ಲವು ಸರಿ
    1 ಮತ್ತು 3 ಸರಿ

  15. ಭಾರತಕ್ಕೆ ಅತ್ಯಂತ ಕಡಿಮೆ ಬೆಲೆಯಲ್ಲಿ LPGಯನ್ನು ರಫ್ತು ಮಾಡುತ್ತಿರುವ GAZPROM ಸಂಸ್ಥೆ ಯಾವ ದೇಶಕ್ಕೆ ಸೇರಿದೆ ?   
  16.  ಇರಾನ್
     ಸೌದಿ ಅರೇಬಿಯಾ
     ರಷ್ಯಾ
     ಯೆಮೆನ್

  17.  ಕೆಳಗಿನ ಹೇಳಿಕೆಗಳಲ್ಲಿ ಸರಿಯಾದವುಗಳನ್ನು ಆಯ್ಕೆಮಾಡಿ
    (1) ಆಕ್ರಮಣಶೀಲತೆಯಿಂದ ಮುಗ್ಧ ಮಕ್ಕಳು ಬಲಿಪಶುಗಳ (Innocent children victims of aggression) ಅಂತಾರಾಷ್ಟ್ರೀಯ ದಿನವನ್ನು ಜೂನ್ 4ರಂದು ಆಚರಿಸಲಾಗುವುದು
    (2) ಇಸ್ರೇಲ್, ಲೆಬನಾನ್ ಮತ್ತು  ಪ್ಯಾಲಸ್ತೇನ್ ಮೇಲೆ ದಾಳಿ ಮಾಡಿದಾಗ  ಅನೇಕ ಮುಗ್ದ  ಮಕ್ಕಳ ಪ್ರಾಣ ಹಾನಿಯಾದ ನೆನಪಿನಲ್ಲಿ ಈ ದಿನವನ್ನು ಹಮ್ಮಿಕೊಳ್ಳಲಾಗುತ್ತದೆ
    (3) ದುರ್ಬಲ ಮಕ್ಕಳಿಗಾಗಿ ಕ್ರೀಡಾ ಅಕಾಡೆಮಿಯನ್ನು ಸ್ಥಾಪಿಸಲು ಹಿಮಾಚಲ ಪ್ರದೇಶ ಸರ್ಕಾರ ನಿರ್ಧರಿಸಿದೆ 
  18. 1 ಮತ್ತು 2 ಸರಿ
    2 ಮತ್ತು 3 ಸರಿ
     ಎಲ್ಲವು ಸರಿ
    1 ಮತ್ತು 3 ಸರಿ

  19.   ಕೆಳಗಿನವುಗಳಲ್ಲಿ ಸರಿಯಾದ ಹೇಳಿಕೆಗಳನ್ನು ಆಯ್ಕೆಮಾಡಿ
    (1) 49ನೇ ರಾಜ್ಯಪಾಲರ ಸಮ್ಮೇಳನ ನವ ದೆಹಲಿಯಲ್ಲಿ ನಡೆಯಿತು .
    (2) ಸ್ಪೇನ್ ನ ನೂತನ ಪ್ರಧಾನಿಯಾಗಿ ಪೆಡ್ರೋ ಸಂಚೆಜ್ ಆಯ್ಕೆಯಾಗಿದ್ದಾರೆ 
  20.  1 ಸರಿ
     2 ಸರಿ
     1 ಮತ್ತು 2 ಸರಿ
     1 ಮತ್ತು 2 ತಪ್ಪು 
    ಉತ್ತರಗಳನ್ನು ಪಿಡಿಎಫ್ ರೂಪದಲ್ಲಿ ಪಡೆಯಲು ಮೇಲಿನ FOLLOW ಬಟನ್ ಅನ್ನು ಕ್ಲಿಕ್ ಮಾಡಿ ಮತ್ತು ನಿಮ್ಮ ಹೆಸರು, Whats up ಮೊಬೈಲ್ ನಂಬರ್ ಅನ್ನು competitorsworld@gmail.com ಗೆ ಈ-ಮೇಲ್ ಮಾಡಿ. ಧನ್ಯವಾದಗಳು